"ಚು. ಆಯೋಗದ ನೋಟೀಸ್, ಎಫ್ ಐಆರ್ ಗೆಲ್ಲಾ ಹೆದರಲ್ಲ. ಉತ್ತರ ಕೊಡ್ತೇವೆ.."<br /><br />► "ಸರ್ಕಾರಿ ಜಾಗದಲ್ಲಿ ದೇವಸ್ಥಾನದ ಕಟೌಟ್ ಹಾಕಿದ್ರೆ ಅದು ದೇವಸ್ಥಾನದ ಜಾಗ ಆಗಲ್ಲ.."<br /><br />► ಮಂಗಳೂರು : ಮಂದಿರದ ಎದುರು ಬಿಜೆಪಿ ಚುನಾವಣಾ ಪ್ರಚಾರ ಮಾಡಿದ ವಿಚಾರ : ಶಾಸಕ ವೇದವ್ಯಾಸ್ ಕಾಮತ್ ಪ್ರತಿಕ್ರಿಯೆ<br /><br />#varthabharati #mangaluru #vedavyaskamath #bjp #congress
